ತೊಟ್ಟು ಕಳಚಿ ಅನಾಥವಾಗಿ ಬೀಳೊ ಹೂವು ಅದೇ ಗಿಡಕ್ಕೆ ಆಗುವ ಹಾಗೆ ಗೊಬ್ಬರ, 
ಕರಗಿ ನೀರಾಗಿ ನೆಲವ ಸೇರಲೇ ಬೇಕು..ಅದೇನೆ ಇದ್ದರೂ ಬಾನಲಿ ಮೋಡದ ಅಬ್ಬರ/ 
ಅದೆಷ್ಟೇ ಮುನಿಸು ನಿನಗಿದ್ದರೂ..ಇನ್ನಾದರೂ ಹರಿಸು ತಂಪು ಒಲವ ಧಾರೆ, 
ನನ್ನ ಬಾಳ ಕರಿಆಗಸದಲಿ ನೀನೆ ತಾನೆ ಭರವಸೆಯ ಚುಕ್ಕಿ...ಕತ್ತಲ ಕಳೆವ ಮಿನುಗು ತಾರೆ//
 
No comments:
Post a Comment